Photo by Mithuna Kodethoor
ಕಿನ್ನಿಗೋಳಿ : ಗಣೇಶ ಕೊಲಕಾಡಿ ರಚಿತ ಶನೈಶ್ಚರ ಮಾಹಾತ್ಮ್ಯೆ ಯಕ್ಷಗಾನ ಪ್ರಸಂಗ ಕೃತಿಯನ್ನು ಶಿಮಂತೂರಿನಲ್ಲಿ ನಡೆದ ಸಮಾರಂಭದಲ್ಲಿ ಸುಶೀಲಾ ನಾರಾಯಣ ಶೆಟ್ಟಿ ಬಿಡುಗಡೆಗೊಳಿಸಿದರು. ಯಕ್ಷಗಾನ ಕವಿ ಡಾ.ನಾರಾಯಣ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಕೊಲಕಾಡಿ ವಾದಿರಾಜ ಉಪಾಧ್ಯಾಯ, ಶಂಭು ಶರ್ಮ, ಕೋಳ್ಯೂರು ರಾಮಚಂದ್ರ ರಾವ್, ವಿಶ್ವನಾಥ, ಸೀತಾರಾಮ ಕುಮಾರ್, ಪಟ್ಲ ಸತೀಶ ಶೆಟ್ಟಿ ಮತ್ತಿತರರಿದ್ದರು.
... Read More
ಶನೈಶ್ಚರ ಮಾಹಾತ್ಮ್ಯೆ ಕೃತಿ ಬಿಡುಗಡೆ
Posted By Yashuaikala On May 20th 2012. Under News .
Photo by Mithuna Kodethoor
ಕಿನ್ನಿಗೋಳಿ : ಗಣೇಶ ಕೊಲಕಾಡಿ ರಚಿತ ಶನೈಶ್ಚರ ಮಾಹಾತ್ಮ್ಯೆ ಯಕ್ಷಗಾನ ಪ್ರಸಂಗ ಕೃತಿಯನ್ನು ಶಿಮಂತೂರಿನಲ್ಲಿ ನಡೆದ ಸಮಾರಂಭದಲ್ಲಿ ಸುಶೀಲಾ ನಾರಾಯಣ ಶೆಟ್ಟಿ ಬಿಡುಗಡೆಗೊಳಿಸಿದರು. ಯಕ್ಷಗಾನ ಕವಿ ಡಾ.ನಾರಾಯಣ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಕೊಲಕಾಡಿ ವಾದಿರಾಜ ಉಪಾಧ್ಯಾಯ, ಶಂಭು ಶರ್ಮ, ಕೋಳ್ಯೂರು ರಾಮಚಂದ್ರ ರಾವ್, ವಿಶ್ವನಾಥ, ಸೀತಾರಾಮ ಕುಮಾರ್, ಪಟ್ಲ ಸತೀಶ ಶೆಟ್ಟಿ ಮತ್ತಿತರರಿದ್ದರು.
... Read More
20-05-2012 ಅಲ್ಲಲ್ಲಿ – ಎನೇನು?
Posted By Yashuaikala On May 20th 2012. Under Todays Event .
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ - ಐದು ಮೇಳಗಳ ಇಂದಿನ ಸೇವೆ.
ಶ್ರೀಮತಿ ಮತ್ತು ಶ್ರೀ ರಾಘವ ಶೆಟ್ಟಿ ಕಡಂದಲೆ ಹೊಸಂಗಡಿ -ಕಟೀಲು ಕ್ಷೇತ್ರದಲ್ಲಿ
ಶ್ರೀಮತಿ ಮತ್ತು ಶ್ರೀ ರಮೇಶ್ ಭಟ್ ಟಿ.ಎನ್ ಕೇಟರರ್ಸ್ ಕಡಂಬೋಡಿ ಸುರತ್ಕಲ್
ಶ್ರೀಮತಿ ಮತ್ತು ಶ್ರೀ ಉಮೇಶ ಶೆಟ್ಟಿ ಭ್ರಾಮರಿ ನಿಲಯ ಕಕ್ಕುದ ಕಟ್ಟೆ ಮರಕರಿಯ ಗುರುಪುರ
ಗುತ್ತಿಗಾರು ಹತ್ತು ಸಮಸ್ತರು ವಳಲಂಬೆ ದೇವಸ್ಥಾನದ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಹೇಮ ರಮೇಶ ರೈ ಮತ್ತು ಮಕ್ಕಳು ಓಣಿಬಾಗಿಲು ಹೊಸಮನೆ ... Read More
ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ
Posted By Yashuaikala On May 19th 2012. Under News .
ಬಿ.ಜೆ.ಪಿ. ಯುವ ಮೋರ್ಚಾದ ಯುವ ಜಾಗೃತಿ ರಥ ಯಾತ್ರೆ ಮುಲ್ಕಿ ಬಪ್ಪನಾಡು ದೇವಸ್ಥಾನದಿಂದ ಹೊರಟು ಮೂಡಬಿದಿರೆ ಕ್ಷೇತ್ರದ್ಯಾಂತ ಸಂಚರಿಸಿತು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ಕಿಶೋರ್ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಬಾಹುಬಲಿ ಪ್ರಸಾದ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸುದರ್ಶನ್, ಆದರ್ಶ್ ಶೆಟ್ಟಿ ಎಕ್ಕಾರು ... Read More
ವಿಷ್ಣು ಸಹಸ್ರ ನಾಮ ಪಠಣ ಶಿಬಿರದ ಸಮಾರೋಪ
Posted By Yashuaikala On May 19th 2012. Under News .
ಕಿನ್ನಿಗೋಳಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ನೈತಿಕ ಮೌಲ್ಯಯುತವಾದ ಸಂಸ್ಕೃತಿಯ ಆಚಾರ, ವಿಚಾರಗಳ ಪುರಾಣ ಗ್ರಂಥಗಳನ್ನು ತಿಳಿಸುವ ಶಿಬಿರಗಳ ಅಗತ್ಯವಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಇತ್ತೀಚೆಗೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ನಿತ್ಯವಂದನೆ, ವಿಷ್ಣು ಸಹಸ್ರನಾಮ ಪಠಣ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾಠದ ಗುರುಗಳಾದ ಸುಬ್ರಹ್ಮಣ್ಯ ಭಟ್ ತೋಕೂರು ಅವರನ್ನು ಸಮ್ಮಾನಿಸಲಾಯಿತು ಹಾಗೂ ... Read More
ಗಿಡಿಗೆರೆ – ಕಾಂಕ್ರೀಟು ರಸ್ತೆ ಉದ್ಘಾಟನೆ
Posted By Yashuaikala On May 19th 2012. Under News .
Photo by Mithuna Kodethoor
ಕಟೀಲು: ಕಟೀಲು ಗಿಡಿಗೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ರೂ. ಐದು ಲಕ್ಷದಲ್ಲಿ ನಿರ್ಮಾಣಗೊಂಡ ಕಾಂಕ್ರೀಟು ರಸ್ತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ಮತ್ತಿತರರಿದ್ದರು.
... Read More
ಎಸ್.ಎಸ್.ಎಲ್.ಸಿ ಫಲಿತಾಂಶದಿಂದ ವಿದ್ಯಾರ್ಥಿಯ ದುರ್ಮರಣ..!
Posted By Yashuaikala On May 19th 2012. Under News .
Narendra Kerekadu
ಮುಲ್ಕಿ; ನಿನ್ನೆಯಷ್ಟೇ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶವು ವಿದ್ಯಾರ್ಥಿಯೊಬ್ಬನನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ಮೂಲ್ಕಿ ಬಳಿಯಲ್ಲಿ ನಡೆದಿದೆ.
ಮುಲ್ಕಿ ಕವತ್ತಾರು ನೆಲಗುಡ್ಡೆಯ ನಿವಾಸಿ ದಿ.ವಿಠಲ ಪೂಜಾರಿ ಎಂಬುವವರ ಮಗ ವಿಶ್ವಾಸ್ ಪೂಜಾರಿ(16) ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು ಶುಕ್ರವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿಯಲ್ಲಿ ತಾನು ಅನುತ್ತೀರ್ಣನಾದೆ ಎಂದು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ದಿ.ವಿಠಲ ಪೂಜಾರಿಗೆ ಮೂವರು ಗಂಡು ಮಕ್ಕಳಿದ್ದು ಮೊದಲನೆಯವ ಮಿಥುನ್ರಾಜ್ ಪೂಜಾರಿ ಮಂಗಳೂರಿನ ಕೆಪಿಟಿಯಲ್ಲಿ ಎಲೆಕ್ಟ್ರಿಕಲ್ ಡಿಪ್ಲೋಮಾ ಕಲಿಯುತ್ತಿದ್ದಾನೆ. ಎರಡನೆ ... Read More
19-05-2012 ಅಲ್ಲಲ್ಲಿ – ಎನೇನು?
Posted By Yashuaikala On May 19th 2012. Under Todays Event .
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ - ಐದು ಮೇಳಗಳ ಇಂದಿನ ಸೇವೆ.
ಶ್ರೀಮತಿ ಕುಸುಮ ಭಂಡಾರಿ ಮತ್ತು ಕುಟುಂಬಿಕರು, ಕಂದಾವರ ವಯಾ ಕಿನ್ನಿಕಂಬಳ
ಶ್ರೀಮತಿ ಸುಧಾ ಸೀತರಾಮ ಶೆಟ್ಟಿ, ಪೆಲತ್ತಡಿ, ಸೂರಿಂಜೆ
ಶ್ರೀಮತಿ ಪೂರ್ಣಿಮಾ ನಿನಯಕುಮಾರ್, ಕೈಕಂಬ - ಕಟೀಲು ಕ್ಷೇತ್ರದಲ್ಲಿ
ಶ್ರೀ ನರಸಿಂಹ ಭಟ್ ಮತ್ತು ಮನೆಯವರು ಹಾರಾಡಿ, ಪುತ್ತೂರು
ಶ್ರೀಮತಿ ಮತ್ತು ಶ್ರೀ ರವಿಚಂದ್ರ ಶೆಟ್ಟಿ, ಕುಂಜತ್ತಬೈಲು, ಗೋಪಾಲ ಕೃಷ್ಣ ಆಸ್ರಣ್ಣ ಸಭಾಭವನ ಕಟಿಲು
... Read More
ಕೆರೆಕಾಡು – ಮಹಿಳೆಯ ಸರಸೆಳೆದು ಪರಾರಿ
Posted By Yashuaikala On May 18th 2012. Under News .
Narendra Kerekadu
ಮುಲ್ಕಿ : ಮಹಿಳೆಯ ಹತ್ತಿರ ವಿಳಾಸ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳದು ಪರಾರಿಯಾದ ಘಟನೆ ಗುರುವಾರ ಬೆಳಿಗ್ಗೆ ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡಿನಲ್ಲಿ ನಡೆದಿದೆ.
ಕೆರೆಕಾಡು ನಿವಾಸಿ ದಿ.ಶಂಕರ ಸುವರ್ಣರ ಪತ್ನಿ ಕುಸುಮಾರವರು ಬೆಳಿಗ್ಗೆ ಎಂದಿನಂತೆ ಮನೆಯೊಂದರಿಂದ ಹಾಲು ತರುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಇಬ್ಬರು ಒಂದೇ ಬೈಕಿನಲ್ಲಿ ಬಂದು ಅದರಲ್ಲಿ ಓರ್ವನು ಕೆಳಗಿಳಿದು ದೇವಿಪ್ರಸಾದ್ ಮನೆ ಎಲ್ಲಿ ವಿಚಾರಿಸುತ್ತಾ ಮಾತಿಗೆ ಇಳಿದ ತಕ್ಷಣ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು ... Read More
ಕಿನ್ನಿಗೋಳಿ ಪರಿಸರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ
Posted By Yashuaikala On May 18th 2012. Under News .
ಮುಲ್ಕಿ : ಇಲ್ಲಿನ ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ98.4ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 60ವಿದ್ಯಾರ್ಥಿಗಳಲ್ಲಿ 18ಉನ್ನತ ಶ್ರೇಣಿ, 30ಪ್ರಥಮದರ್ಜೆ, 7ದ್ವಿತೀಯ ದರ್ಜೆ, 2 ಸಾಮಾನ್ಯ ದರ್ಜೆಗಳಿಸಿದ್ದಾರೆ.
ಕಿನ್ನಿಗೋಳಿ: ಮೂರುಕಾವೇರಿ ರೋಟರಿ ಆಂಗ್ಲ ಮಾದ್ಯಮ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ96.4ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 56ವಿದ್ಯಾರ್ಥಿಗಳಲ್ಲಿ 6ಉನ್ನತ ಶ್ರೇಣಿ, 30ಪ್ರಥಮದರ್ಜೆ, 4ದ್ವಿತೀಯ ದರ್ಜೆ, 14 ಸಾಮಾನ್ಯ ದರ್ಜೆಗಳಿಸಿದ್ದಾರೆ.
ಕಟೀಲು : ಕಟೀಲು ಶ್ರೀದುರ್ಗಾ ಪರಮೇಶ್ವರೀ ದೇವಳ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ97ಫಲಿತಾಂಶ ... Read More
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ ಪ್ರತಿಷ್ಠಾ ವರ್ಧಂತಿ
Posted By Sadhana VH On May 18th 2012. Under News .
Photos by Sharath Shetty
ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ 2ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಶುಕ್ರವಾರ ನಡೆಯಿತು. ದೇವಳದಲ್ಲಿ ಶುದ್ಧ ಕಲಶ, ಚಂಡಿಕಾಯಾಗ, ಕಲ್ಪೋಕ್ತಪೂಜೆ, ಅನ್ನಸಂತರ್ಪಣೆ, ನಡೆಯಿತು. ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಪೂಜ್ಯ ಸಾಧ್ವಿ ಅಮ್ರತಾನಂದಮಯಿ, ಬಳ್ಕುಂಜೆ ಚರ್ಚ್ನ ಧರ್ಮಗುರು ರೆ| ಫಾ| ಹಿಲರಿ ಲೊಬೋ, ಅನುಗ್ರಹ ಸಂದೇಶ ನೀಡಿದರು. ಕುಡುಪು ಕ್ಷೇತ್ರದ ವಾಸ್ತು ಹಾಗೂ ಆಗಮ ತಜ್ಙಾ ಕೃಷ್ಣ ರಾಜ ... Read More
ತಾಳಿಪಾಡಿಗುತ್ತುವಿನಲ್ಲಿ ಪಟ್ಲ ಸತೀಶ್ ಶಟ್ಟಿಗೆ ಸನ್ಮಾನ
Posted By Sadhana VH On May 18th 2012. Under News .
Photos by Sharath Shetty
ಕಿನ್ನಿಗೋಳಿ: ತಾಳಿಪಾಡಿಗುತ್ತು ಶ್ರೀಮತಿ ಮತ್ತು ಶ್ರೀ ಧನಪಾಲ ಶೆಟ್ಟಿಯವರ ಕಟೀಲು ಮೇಳದ ಹರಕೆ ಬಯಲಾಟ ಗುರುವಾರ ತಾಳಿಪಾಡಿಗುತ್ತುವಿನಲ್ಲಿ ನಡೆದಾಗ ಮೇಳದ ಅಗ್ರಗಣ್ಯ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಸನ್ಮಾನ ನೆರವೇರಿಸಿ ಆಶೀರ್ವಚನ ನೀಡಿದರು, ಯುಗಪುರುಷದ ಭುವನಾಭಿರಾಮ ಉಡುಪ, ತಾಳಿಪಾಡಿಗುತ್ತು ಚಂದ್ರಹಾಸ ಹೆಗ್ಡೆ, ಶಿಮಂತೂರಿನ ಡಾ| ನಾರಾಯಣ ಶೆಟ್ಟಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ... Read More
‘ಶಾಂಘೈ’ ಚಲನಚಿತ್ರ ಕುರಿತು ಸೆನ್ಸಾರ್ ಮಂಡಳಿಗೆ ಪತ್ರ
Posted By Yashuaikala On May 18th 2012. Under News .
ಮುಲ್ಕಿ: ದಿವಾಕರ ಬ್ಯಾನರ್ಜಿಯವರ ನಿರ್ದೇಶನದ ಮುಂಬರುವ “ಶಾಂಘೈ" ಈ ಹಿಂದಿ ಚಲನಚಿತ್ರದ ‘ಭಾರತ ಮಾತಾಕಿ ಜೈ’ ಈ ಹಾಡಿನಲ್ಲಿ ಮಾತೃಭೂಮಿ ಭಾರತ ಮಾತೆಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನಿಸಲಾಗಿದೆ. ಇಮ್ರಾನ ಹಶ್ಮಿ , ಅಭಯ ಡಿಯೋಲ್ ಮತ್ತು ಬಿಪಾಶಾ ಬಸು ಅಭಿನಯದ ಈ ಚಲನಚಿತ್ರದ ಹಾಡಿನಲ್ಲಿ ಕೋಟ್ಯಾಂತರ ರಾಷ್ಟ್ರ ಭಕ್ತರ ಪ್ರೇರಣಾ ಸ್ಥಾನ ಮತ್ತು ಆರಾಧ್ಯ ದೇವರಾದ ಭಾರತಮಾತೆಯನ್ನು ಮನೋರಂಜನೆ ಮತ್ತು ಹಣಗಳಿಸುವ ಉದ್ದೇಶದಿಂದ ಅಪಮಾನ ಮಾಡಿರುವುದು ದೇಶದ್ರೋಹದ ಅಪರಾಧವಾಗಿದೆ.
ಹಾಗಾಗಿ ... Read More
ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಮಾತೆ ಮರಿಯಮ್ಮ ಮೂರ್ತಿ ಜೀರ್ಣೋದ್ಧಾರ
Posted By Yashuaikala On May 18th 2012. Under News .
Photo by Bhagyavan Sanil
ಮುಲ್ಕಿ : ದೇವರು ಬಯಸುವುದು ನಿಷ್ಕಲ್ಮಷ ಪ್ರೀತಿ ಮಾತ್ರ ಆದರೆ ನಾವು ನಮ್ಮ ಪ್ರೀತಿಯ ಸಂಕೇತವಾಗಿ ನೀಡುವ ಕೊಡುಗೆಗಳು ನಮ್ಮ ಆತ್ಮತೃಪ್ತಿಗಾಗಿ ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾ.ವಲೇರಿಯನ್ ಮೆಂಡೋನ್ಸಾ ಹೇಳಿದರು.
ಗುರುವಾರ ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಸುಮಾರು 125 ವರ್ಷ ಪುರಾತನ ಮಾತೆ ಮರಿಯಮ್ಮನವರ ಮೂರ್ತಿ ಮತ್ತು ಬೆಳ್ಳಿಯ ಕಿರೀಟವನ್ನು ಜೀರ್ಣೋದ್ಧಾರಗೊಳಿಸಿ ಪುನರ್ ಸ್ಥಾಪಿಸುವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಆಧುನಿಕ ಜೀವನ ಪದ್ದತಿಯಲ್ಲಿ ಮಮ್ಮಿ ಡ್ಯಾಡಿ ... Read More
ಕಿನ್ನಿಗೋಳಿ ಪರಿಸರದಲ್ಲಿ 100% ಫಲಿತಾಂಶ ಪಡೆದ ಶಾಲೆಗಳು
Posted By Yashuaikala On May 18th 2012. Under News .
ಕಿನ್ನಿಗೋಳಿ: ಇಲ್ಲಿನ ಕಿನ್ನಿಗೋಳಿ ಮೂರುಕಾವೇರಿ ಕಮ್ಮಾಜೆಯ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ100 ಫಲಿತಾಂಶ ದಾಖಲಿಸಿದ್ದಾರೆ.
ಮುಲ್ಕಿ : ಇಲ್ಲಿನ ಕಾರ್ನಾಡು ಸಿ.ಎಸ್.ಐ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸತತ 3ನೇ ಬಾರಿಗೆ ಶೇ100 ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 42ವಿದ್ಯಾರ್ಥಿಗಳಲ್ಲಿ 12 ಉನ್ನತ ಶ್ರೇಣಿ, 28 ಪ್ರಥಮದರ್ಜೆ, 2ದ್ವಿತೀಯ ದರ್ಜೆಗಳಿಸಿದ್ದಾರೆ.
ಸೂರಿಂಜೆ: ಇಲ್ಲಿನ ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ನೂರು ಶೇ. ಫಲಿತಾಂಶ ಬಂದಿದೆ. ಶಬನಮ್ ಮತ್ತು ರಮ್ಲತ್ ... Read More
ಲಿಟ್ಲ್ ಫ್ಲವರ್ ಹೈಸ್ಕೂಲ್ -ದಾಮಸ್ ಕಟ್ಟೆ ಫೆವರ್ ಫಿನಿಶ್ ಡಾಮರೀಕರಣ
Posted By Yashuaikala On May 18th 2012. Under News .
Photo by Raghunath Kamath
ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹೈಸ್ಕೂಲ್ ನಿಂದ ದಾಮಸ್ ಕಟ್ಟೆ ಗೆ ಹೋಗುವ ರಸ್ತೆಗೆ 15 ಲಕ್ಷ ರೂ ವೆಚ್ಚದಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧಿಯ ಅನುದಾನದಲ್ಲಿ ಫೆವರ್ ಫಿನಿಶ್ ಡಾಮರೀಕರಣಗೊಂಡಿದ್ದು ಮೇ೧೬ ರ ಸಂಜೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಾಲೆಟ್ ಪಿಂಟೊ, ಮಾಜಿ ತಾಲೂಕು ... Read More


















